Search This Blog

Sunday, August 24, 2014

ಅನ್ನಕ್ಕೆ ವಿಷ ಉಣ್ಣುಸುವ
ಅಂರ್ತಜಲಕ್ಕೆ ಕನ್ನ ಹಾಕುವ
ಜಲ ಮಲೀನ ಮಾಡುವ
ಗಾಳಿಗೆ ವಿಷ ಸೇರಿಸುವ
ಕರೆದು ನರಕಕ್ಕೆ ಕಳುಹಿಸು ಎಂದ ಮಂಜುನಾಥ
- ಮಂಜುನಾಥ ಹೊಳಲು

No comments:

Post a Comment